Yatharth Geeta - ಯಥಾರ್ಥ ಗೀತಾ: Srimad Bhagavad Gita - ಶ್ರೀಮದ್ಭಗವದ್ಗೀತಾ

· Shri Paramhans Swami Adgadanandji Ashram Trust
4.7
362 reviews
Ebook
388
Pages

About this ebook

೫೨೦೦ ವರ್ಷಗಳ ದೀರ್ಘ ಅಂತರಾಳದ ಬಳಿಕದ ಶ್ರೀಮದ್ ಭಗವದ್ ಗೀತೆಯ ಶಾಶ್ವತ ವ್ಯಾಖ್ಯೆ

ಶ್ರೀ ಕೃಷ್ಣನು ಯಾವ ಸಮಯದಲ್ಲಿ ಗೀತೆಯ ಉಪದೇಶ ಮಾಡಿದನೋ ಆಗ ಅವನ ಮನೋಗತ ಭಾವ ಏನಿದ್ದಿರಬಹುದು? ಮನೋಗತದ ಎಲ್ಲಾ ಭಾವಗಳನ್ನು ಹೇಳಿ ತೋರಿಸಲಿಕ್ಕೆ ಆಗುವುದಿಲ್ಲ. ಕೆಲವನ್ನು ಹೇಳಿಬಿಡಬಹುದು, ಕೆಲವು ಭಾವ - ಭಂಗಿಯಿಂದ ವ್ಯಕ್ತವಾಗುತ್ತದೆ ಮತ್ತು ಉಳಿದುದು ಪರ್ಯಾಪ್ತ ಕ್ರಿಯಾತ್ಮಕವಾಗಿರುತ್ತದೆ - ಅದನ್ನು ಈ ದಾರಿಯಲ್ಲಿ ನಡೆಯುವವನು ಮಾತ್ರ ಅನುಭವಿಸಬಹುದು. ಯಾವ ಮಟ್ಟದಲ್ಲಿ ಶ್ರೀ ಕೃಷ್ಣನು ನಿಂತಿದ್ದನೋ, ಕ್ರಮಶ: ನಡೆದು ಅದೇ ವ್ಯವಸ್ಥೆಯನ್ನು ಪ್ರಾಪ್ತಿ ಮಾಡಿಕೊಂಡ ಮಹಾಪುರುಷ ಮಾತ್ರ ಗೀತೆ ಏನು ಅನ್ನುತ್ತದೆ ಎಂದು ತಿಳಿದುಕೊಳ್ಳುವನು, ಅವರು ಗೀತೆಯನ್ನು ಮಾತ್ರ ಉದ್ಗರಿಸುವುದಿಲ್ಲ, ಅವರ ಭಾವಗಳನ್ನು ತೋರಿಸಿಕೊಡುವರು ಏಕೆಂದರೆ, ಅಂದು ಶ್ರೀ ಕೃಷ್ಣನ ಮುಂದಿದ್ದ ಅದೇ ದೃಶ್ಯವು, ವರ್ತಮಾನದ ಮಹಾ ಪುರುಷನ ಸಮ್ಮುಖದಲ್ಲಿಯೂ ಇದೆ. ಆದುದರಿಂದಲೇ ಅವನು ನೋಡುತ್ತಿದ್ದಾನೆ, ತೋರಿಸುತ್ತಿದ್ದಾನೆ, ಒಳಗಿಂದೊಳಗೇ ಜಾಗ್ರತಗೊಳಿಸುತ್ತಿದ್ದಾನೆ, ಆ ದಾರಿಯಲ್ಲಿ ಅವನೇ ನಡೆಸುತ್ತಾನೆ ಕೂಡ.

'ಪರಮ ಪೂಜ್ಯ ಪರಮ ಹಂಸಜೀ ಮಹಾರಾಜ್' ಕೂಡ ಅದೇ ಮಟ್ಟದ ಓರ್ವ ಮಹಾಪುರುಷರಾಗಿದ್ದರು. ಅವರ ವಾಣಿ ಮತ್ತು ಅಂತರ್ ಪ್ರೇರಣೆಯಿಂದ, ;ಗೀತೆಗೆ ಯಾವ ಅರ್ಥ ಸಿಕ್ಕಿತೋ, ಅದರ ಸಂಕಲನವೇ 'ಯಥಾರ್ಥ ಗೀತಾ'.

-ಸ್ವಾಮಿ ಅಡಗಡಾನಂದ

Discover more

Ratings and reviews

4.7
362 reviews
veena vishnu
December 31, 2020
Wow.. have no words to express my joyful feelings, after listening this CD of Bhaghavad Gita by Poojya Swamy Adagadanandhaji. My Humble Pranam to Swamiji for bringing out such a valuable Gita, which is easily accessible to all mankind on this Earth in different languages....Thank You
5 people found this review helpful
Did you find this helpful?
A Google user
March 18, 2018
All must read this it has clear explanation of each sentence.nice
Did you find this helpful?
Veeresh Kandgal
October 23, 2019
It's not visible
1 person found this review helpful
Did you find this helpful?

About the author

ಲೇಖಕರ ಕುರಿತು

"ಯಾಥಾರ್ಥ ಗೀತಾ" ದ ಲೇಖಕರು ಒಬ್ಬ ಸಂತರಾಗಿದ್ದರು. ಅವರು ಶೈಕ್ಷಣಿಕ ಪದವಿಗಳಿಂದ ಸಂಭದ್ಧರಾಗಿಲ್ಲವಾದರೂ, ಶ್ರೀ ಸದ್ಗುರುಗಳ ಕೃಪೆಯ ಫಲಸ್ವರೂಪವಾಗಿ ಈಶ್ವರೀಯ ಆದೇಶದಂತೆ ನಡೆಯಬಲ್ಲವರಾಗಿರುವವರು. ಲೇಖನ ಕಾರ್ಯವನ್ನು ಸಾಧನೆ - ಭಜನೆಗಳಿಗೆ ಅಡ್ಡಿ ಎಂದು ಅವರು ತಿಳಿದಿದ್ದರು, ಆದರೆ ಗೀತೆಯ ಈ ಭಾಷ್ಯದಲ್ಲಿ ನಿರ್ದೇಶನವೇ ನಿಮಿತ್ತವಾಯಿತು. ಅವರ ಎಲ್ಲ ವೃತ್ತಿಗಳು ಶಾಂತವಾಗಿರುವುದಾದರೂ ಒಂದು ಸಣ್ಣ ಪ್ರವೃತ್ತಿ ಶೇಷವಿರುವುದರ ಅನುಭವ ಅವರಿಗೆ ತೋರಿತು. ಅದು ಗೀತೆಯನ್ನು ಬರೆಯುವುದು. ಈ ವೃತ್ತಿಯನ್ನು ಕಡಿಯಲು ಅವರು ಭಜನೆಯನ್ನು ಪ್ರಯೋಗಿಸಿದರು, ಆದರೆ ಭಗವಂತನ ಆದೇಶ ಮೂರ್ತ ಸ್ವರೂಪ ಪಡೆಯಿತು - "ಯಥಾರ್ಥಾ ಗೀತಾ" ಭಾಷ್ಯದಲ್ಲಿ ತ್ರುಟಿ ಕಾಣಿಸಿದಾಗಲೆಲ್ಲ, ಭಗವಂತನೇ ಅದನ್ನು ತಿದ್ದಿದ್ದನು. ಸ್ವಾಮೀಜಿಯವರ ಸ್ವಾನತ್: ಸುಖಾಯದ ಈ ಕೃತಿಯು ಸರ್ವಾಂತ: ಸುಖಾಯ ಆಗಲಿ ಎಂಬುದೇ ನಮ್ಮ ಶುಭ ಕಾಮನೆಗಳು.

ಇಪ್ಪತ್ತನೇ ಶತಮಾನದ ಅಂತಿಮ ಮಹಾಕುಂಭದ ಸಮಯದಲ್ಲಿ ಹರಿದ್ವಾರದಲ್ಲಿ ಕೂಡಿದ್ದ ಸಮಸ್ತ ಶಂಕರಾಚಾರ್ಯರುಗಳು, ಮಹಾಮಂಡಲೇಶವರರು, ಬ್ರಾಹ್ಮಣ ಮಹಾಸಭಾ ಮತ್ತು ೪೪ ದೇಶಗಳ ಧರ್ಮ ಶೀಲ ವಿದ್ವಾಂಸರ ಉಪಸ್ಥಿತಿಯಲ್ಲಿ ವಿಶ್ವಕರ್ಮ ಸಂಸದ್ ಅವರಿಂದ ಪೂಜ್ಯ ಸ್ವಾಮೀಜಿ ಅವರನ್ನು "ವಿಶ್ವ ಗೌರವ" ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ವಿಶ್ವಧರ್ಮ ಪರಿಷದ್, ವಿಶ್ವಮಾನವ ಧರ್ಮಶಾಸ್ತ್ರ ಶ್ರೀಮದ್ಭಗವದ್ಗೀತಾದ ಭಾಷ್ಯ ’ಯಥಾರ್ಥ ಗೀತಾ’ಕ್ಕಾಗಿ ಪರಮ ಪೂಜ್ಯ ವಿಶ್ವಗೌರವ ಪರಮಹಂಸ ಸ್ವಾಮಿ ಶ್ರೀ ಅಡಗಡಾನಂದಜೀ ಮಹಾರಾಜ್ ಅವರಿಗೆ ಪ್ರಯಾಗದ ಮಹಾಕುಂಭದ ಪರಮ ಪಾವನ ಸಂದರ್ಭದಲ್ಲಿ ದಿನಾಂಕ ೨೬.೧.೨೦೦೧ ರಂದು ’ವಿಶ್ವ ಗುರು’ ಬಿರುದಿನೊಂದಿಗೆ ವಿಭೂಷಿತಗೊಳಿಸಲಾಯಿತು.

ಭಾರತದ ಸರ್ವೋಚ್ಚಸೊಸೈಟಿ ಆಫ್ ಸ್ಕಾಲರ್ಸ್ "ಶ್ರೀ ಕಾಶೀ ವಿದ್ವತ್ ಪರಿಷದ್" ಅವರು ೧ನೇ ಮಾರ್ಚ್ ೨೦೦೪ ರಂದು "ಶ್ರೀಮದ್ ಭಗವದ್ ಗೀತೆ" ಯನ್ನು ಧರ್ಮ ಶಾಸ್ತ್ರ (ಸಾಯನ್ಸ್ ಆಫ್ ರಿಲಿಜನ್) ಮತ್ತು ’ಯಥಾರ್ಥ ಗೀತಾ’ ವನ್ನು ಸತ್ಯ ಶೋಧಕ ಎಂದು ಸ್ವೀಕರಿಸಿದೆ.

- ಪ್ರಕಾಶಕರಿಂದ

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.