Yogiya Kavitegalu | ಯೋಗಿಯ ಕವಿತೆಗಳು

· Airya Publishers and Printers
৫.০
৩ টা পৰ্যালোচনা
ইবুক
55
পৃষ্ঠা

এই ইবুকখনৰ বিষয়ে

This book is about 48 poems written by Dr. Yogesha Bhairapura who is currently working as a physics lecturer at Government Science College, Hassan, Karnataka. This E-book contains various poems on different topics like mother's care, life's reality, heritage of Karnataka and many more. This shall be debut book to the field of literature.

ಡಾ. ಯೋಗೇಶ ಭೈರಾಪುರ ರವರು ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ ಭೈರಾಪುರ ಗ್ರಾಮದವರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ತನ್ನ ಊರಾದ ಭೈರಾಪುರ ಗ್ರಾಮದಲ್ಲಿ ಮುಗಿಸಿ, ನಂತರ ಮಾಧ್ಯಮಿಕ ಮತ್ತು ಫ್ರೌಢ ಶಿಕ್ಷಣವನ್ನು ಹತ್ತಿರದ ಗೊರೂರಿನಲ್ಲಿ ಪೂರೈಸಿ, ಪಿ.ಯು.ಸಿ ಯನ್ನು ತಾಲ್ಲೂಕು ಕೇಂದ್ರವಾದ ಅರಕಲಗೂಡಿನಲ್ಲಿಯು, ಬಿ. ಎಸ್ಸಿ . ಪದವಿಯನ್ನು ಜಿಲ್ಲಾಕೇಂದ್ರ ಹಾಸನದಲ್ಲಿಯು, ನಂತರ ಎಂ. ಎಸ್ಸಿ. ಪದವಿಯನ್ನು ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮತ್ತು ಪಿ. ಹೆಚ್.ಡಿ (ಭೌತಶಾಸ್ತ್ರ) ಪದವಿಯನ್ನು ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ. ಇವರ ಹತ್ತಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿರುತ್ತವೆ. ಹಾಗೆಯೇ ಇವರು ಇಪ್ಪತ್ತಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಚುರಪಡಿಸಿರುತ್ತಾರೆ. ಎರಡು ವಿಜ್ಞಾನ ಪುಸ್ತಕಗಳನ್ನು ಪ್ರಕಟಿಸಿರುವ ಇವರ ಮೊದಲ ಕನ್ನಡ ಕಾದಂಬರಿ “ಯಡಾಣೆ ಕೊಪ್ಪಲಿನ ಲಕ್ಕೇಗೌಡರು (ಪೂಜಾರಪ್ಪ)” ಮೈಸೂರಿನ ರಿಯಾ ಬುಕ್ ಹೌಸ್ ಮುಖಾಂತರ ಪ್ರಕಟಗೊಂಡಿರುತ್ತದೆ. ಪ್ರಸ್ತುತ, ಇವರು ಸರ್ಕಾರಿ ವಿಜ್ಞಾನ ಕಾಲೇಜು, ಹಾಸನದಲ್ಲಿ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕವನ ಸಂಕಲನವು ಹಲವಾರು ವಿಷಯಗಳಾದ ತಾಯಿಯ ಮಮತೆ, ಕನ್ನಡ ನಾಡಿನ ಹಿರಿಮೆ, ಜೀವನದ ಪ್ರಾಮುಖ್ಯತೆ ಹಾಗೂ ಇತರೆ ವಿಷಗಳ ಬಗ್ಗೆ ಸುಮಾರು ನಲವತ್ತೆಂಟು ಪದ್ಯಗಳು ಈ "ಯೋಗಿಯ ಕವಿತೆಗಳು" ಕವನ ಸಂಕಲನದಲ್ಲಿ ಪ್ರಕಟಗೊಂಡಿರುತ್ತದೆ.

মূল্যাংকন আৰু পৰ্যালোচনাসমূহ

৫.০
৩ টা পৰ্যালোচনা

লিখকৰ বিষয়ে

ಡಾ. ಯೋಗೇಶ ಭೈರಾಪುರ ರವರು ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ ಭೈರಾಪುರ ಗ್ರಾಮದವರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ತನ್ನ ಊರಾದ ಭೈರಾಪುರ ಗ್ರಾಮದಲ್ಲಿ ಮುಗಿಸಿ, ನಂತರ ಮಾಧ್ಯಮಿಕ ಮತ್ತು ಫ್ರೌಢ ಶಿಕ್ಷಣವನ್ನು ಹತ್ತಿರದ ಗೊರೂರಿನಲ್ಲಿ ಪೂರೈಸಿ, ಪಿ.ಯು.ಸಿ ಯನ್ನು ತಾಲ್ಲೂಕು ಕೇಂದ್ರವಾದ ಅರಕಲಗೂಡಿನಲ್ಲಿಯು, ಬಿ. ಎಸ್ಸಿ . ಪದವಿಯನ್ನು ಜಿಲ್ಲಾಕೇಂದ್ರ ಹಾಸನದಲ್ಲಿಯು, ನಂತರ ಎಂ. ಎಸ್ಸಿ. ಪದವಿಯನ್ನು ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮತ್ತು ಪಿ. ಹೆಚ್.ಡಿ (ಭೌತಶಾಸ್ತ್ರ) ಪದವಿಯನ್ನು ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ. ಇವರ ಹತ್ತಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿರುತ್ತವೆ. ಹಾಗೆಯೇ ಇವರು ಇಪ್ಪತ್ತಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಚುರಪಡಿಸಿರುತ್ತಾರೆ. ಎರಡು ವಿಜ್ಞಾನ ಪುಸ್ತಕಗಳನ್ನು ಪ್ರಕಟಿಸಿರುವ ಇವರ ಮೊದಲ ಕನ್ನಡ ಕಾದಂಬರಿ “ಯಡಾಣೆ ಕೊಪ್ಪಲಿನ ಲಕ್ಕೇಗೌಡರು (ಪೂಜಾರಪ್ಪ)” ಮೈಸೂರಿನ ರಿಯಾ ಬುಕ್ ಹೌಸ್ ಮುಖಾಂತರ ಪ್ರಕಟಗೊಂಡಿರುತ್ತದೆ. ಪ್ರಸ್ತುತ, ಇವರು ಸರ್ಕಾರಿ ವಿಜ್ಞಾನ ಕಾಲೇಜು, ಹಾಸನದಲ್ಲಿ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕವನ ಸಂಕಲನವು ಹಲವಾರು ವಿಷಯಗಳಾದ ತಾಯಿಯ ಮಮತೆ, ಕನ್ನಡ ನಾಡಿನ ಹಿರಿಮೆ, ಜೀವನದ ಪ್ರಾಮುಖ್ಯತೆ ಹಾಗೂ ಇತರೆ ವಿಷಗಳ ಬಗ್ಗೆ ಸುಮಾರು ನಲವತ್ತೆಂಟು ಪದ್ಯಗಳು ಈ "ಯೋಗಿಯ ಕವಿತೆಗಳು" ಕವನ ಸಂಕಲನದಲ್ಲಿ ಪ್ರಕಟಗೊಂಡಿರುತ್ತದೆ.

এই ইবুকখনক মূল্যাংকন কৰক

আমাক আপোনাৰ মতামত জনাওক।

পঢ়াৰ নির্দেশাৱলী

স্মাৰ্টফ’ন আৰু টেবলেট
Android আৰু iPad/iPhoneৰ বাবে Google Play Books এপটো ইনষ্টল কৰক। ই স্বয়ংক্রিয়ভাৱে আপোনাৰ একাউণ্টৰ সৈতে ছিংক হয় আৰু আপুনি য'তে নাথাকক ত'তেই কোনো অডিঅ'বুক অনলাইন বা অফলাইনত শুনিবলৈ সুবিধা দিয়ে।
লেপটপ আৰু কম্পিউটাৰ
আপুনি কম্পিউটাৰৰ ৱেব ব্রাউজাৰ ব্যৱহাৰ কৰি Google Playত কিনা অডিঅ'বুকসমূহ শুনিব পাৰে।
ই-ৰীডাৰ আৰু অন্য ডিভাইচ
Kobo eReadersৰ দৰে ই-চিয়াঁহীৰ ডিভাইচসমূহত পঢ়িবলৈ, আপুনি এটা ফাইল ডাউনল’ড কৰি সেইটো আপোনাৰ ডিভাইচলৈ স্থানান্তৰণ কৰিব লাগিব। সমৰ্থিত ই-ৰিডাৰলৈ ফাইলটো কেনেকৈ স্থানান্তৰ কৰিব জানিবলৈ সহায় কেন্দ্ৰত থকা সবিশেষ নিৰ্দেশাৱলী চাওক।