ವೈನತೇಯವಿಜಯಂ

ಕೊಪ್ಪಲತೋಟ
電子書籍
67
ページ

この電子書籍について

ಕದ್ರು ಹಾಗೂ ವಿನತೆಯರ ನಡುವಿನ ಸವತಿ ಮಾತ್ಸರ್ಯದಿಂದ ಸ್ಪರ್ಧೆಯೇರ್ಪಟ್ಟು ಸೋತು ಹೋದ ವಿನತೆ ಕದ್ರುವಿನ ದಾಸಿಯಾಗುತ್ತಾಳೆ. ಆ ಬಳಿಕ ಅವಳ ಮಗನಾದ ಗರುಡ ತನ್ನ ತಾಯಿಯ ದಾಸ್ಯವನ್ನು ಕಳೆಯುವುದಕ್ಕೆಂದು ಅತಿಶಯವಾದ ಪರಾಕ್ರಮದಿಂದ ಸ್ವರ್ಗಲೋಕದಲ್ಲಿದ್ದ ಅಮೃತವನ್ನು ಅಪಹರಿಸಿಕೊಂಡು ಬಂದು ತನ್ನ ಕರ್ತವ್ಯವನ್ನು ಮೆರೆಯುತ್ತಾನೆ. ಅವನ ಪರಾಕ್ರಮದ ಕಾರಣ ವಿಷ್ಣುವಿನ ವಾಹನವೂ ಆಗುತ್ತಾನೆ. ಅಂತಹ ಕಥೆಯ ಹಳಗನ್ನಡದ ಚಂಪೂಕಾವ್ಯದ ರೂಪ ವೈನತೇಯವಿಜಯಂ.

著者について

ಗಣೇಶ ಭಟ್ಟ ಕೊಪ್ಪಲತೋಟ (1990) ಬಿ.ಇ (ಮೆಕ್ಯಾನಿಕಲ್) ಎಂ.ಎ (ಸಂಸ್ಕೃತ) ಪ್ರಸ್ತುತ ಯಂತ್ರವಿನ್ಯಾಸದ ಕ್ಷೇತ್ರದಲ್ಲಿ ವೃತ್ತಿ. ಕನ್ನಡದ ಅವಧಾನಿಗಳಲ್ಲಿ ಒಬ್ಬರು. ಅಗಸ್ತ್ಯಚರಿತೆ, ವೈನತೇಯವಿಜಯಂ, ಶ್ರೀರಾಮನಿರ್ಯಾಣಂ, ಮಧುವನಮರ್ದನಂ,ಸೌಂದರಾನಂದಂ ಮೊದಲಾದವು ಇವರು ಬರೆದ ಕೆಲವು ಖಂಡಕಾವ್ಯಗಳು. ರಾಸಭಶತಕಂ, ಧೂರ್ತದೂತಂ ಮೊದಲಾದವು ಇವರು ವಿಡಂಬನಕಾವ್ಯಗಳು. ಹಲವು ಲೇಖನ-ಕಥೆ-ಲಲಿತಪ್ರಬಂಧ-ಕಾದಂಬರಿಗಳನ್ನು ಬರೆದಿದ್ದಾರೆ. ಸಮಯದ ಸರ್ಕಲ್ (2011) ಮೊದಲ ಪ್ರಕಟಿತ ಕಾದಂಬರಿ. ಸ್ತ್ರೀಪರ್ವ- ಪೌರಾಣಿಕ ಕಾದಂಬರಿ.

この電子書籍を評価する

ご感想をお聞かせください。

読書情報

スマートフォンとタブレット
AndroidiPad / iPhone 用の Google Play ブックス アプリをインストールしてください。このアプリがアカウントと自動的に同期するため、どこでもオンラインやオフラインで読むことができます。
ノートパソコンとデスクトップ パソコン
Google Play で購入したオーディブックは、パソコンのウェブブラウザで再生できます。
電子書籍リーダーなどのデバイス
Kobo 電子書籍リーダーなどの E Ink デバイスで読むには、ファイルをダウンロードしてデバイスに転送する必要があります。サポートされている電子書籍リーダーにファイルを転送する方法について詳しくは、ヘルプセンターをご覧ください。