ವೈನತೇಯವಿಜಯಂ

ಕೊಪ್ಪಲತೋಟ
इ-पुस्तक
67
पृष्ठहरू

यो इ-पुस्तकका बारेमा

ಕದ್ರು ಹಾಗೂ ವಿನತೆಯರ ನಡುವಿನ ಸವತಿ ಮಾತ್ಸರ್ಯದಿಂದ ಸ್ಪರ್ಧೆಯೇರ್ಪಟ್ಟು ಸೋತು ಹೋದ ವಿನತೆ ಕದ್ರುವಿನ ದಾಸಿಯಾಗುತ್ತಾಳೆ. ಆ ಬಳಿಕ ಅವಳ ಮಗನಾದ ಗರುಡ ತನ್ನ ತಾಯಿಯ ದಾಸ್ಯವನ್ನು ಕಳೆಯುವುದಕ್ಕೆಂದು ಅತಿಶಯವಾದ ಪರಾಕ್ರಮದಿಂದ ಸ್ವರ್ಗಲೋಕದಲ್ಲಿದ್ದ ಅಮೃತವನ್ನು ಅಪಹರಿಸಿಕೊಂಡು ಬಂದು ತನ್ನ ಕರ್ತವ್ಯವನ್ನು ಮೆರೆಯುತ್ತಾನೆ. ಅವನ ಪರಾಕ್ರಮದ ಕಾರಣ ವಿಷ್ಣುವಿನ ವಾಹನವೂ ಆಗುತ್ತಾನೆ. ಅಂತಹ ಕಥೆಯ ಹಳಗನ್ನಡದ ಚಂಪೂಕಾವ್ಯದ ರೂಪ ವೈನತೇಯವಿಜಯಂ.

लेखकको बारेमा

ಗಣೇಶ ಭಟ್ಟ ಕೊಪ್ಪಲತೋಟ (1990) ಬಿ.ಇ (ಮೆಕ್ಯಾನಿಕಲ್) ಎಂ.ಎ (ಸಂಸ್ಕೃತ) ಪ್ರಸ್ತುತ ಯಂತ್ರವಿನ್ಯಾಸದ ಕ್ಷೇತ್ರದಲ್ಲಿ ವೃತ್ತಿ. ಕನ್ನಡದ ಅವಧಾನಿಗಳಲ್ಲಿ ಒಬ್ಬರು. ಅಗಸ್ತ್ಯಚರಿತೆ, ವೈನತೇಯವಿಜಯಂ, ಶ್ರೀರಾಮನಿರ್ಯಾಣಂ, ಮಧುವನಮರ್ದನಂ,ಸೌಂದರಾನಂದಂ ಮೊದಲಾದವು ಇವರು ಬರೆದ ಕೆಲವು ಖಂಡಕಾವ್ಯಗಳು. ರಾಸಭಶತಕಂ, ಧೂರ್ತದೂತಂ ಮೊದಲಾದವು ಇವರು ವಿಡಂಬನಕಾವ್ಯಗಳು. ಹಲವು ಲೇಖನ-ಕಥೆ-ಲಲಿತಪ್ರಬಂಧ-ಕಾದಂಬರಿಗಳನ್ನು ಬರೆದಿದ್ದಾರೆ. ಸಮಯದ ಸರ್ಕಲ್ (2011) ಮೊದಲ ಪ್ರಕಟಿತ ಕಾದಂಬರಿ. ಸ್ತ್ರೀಪರ್ವ- ಪೌರಾಣಿಕ ಕಾದಂಬರಿ.

यो इ-पुस्तकको मूल्याङ्कन गर्नुहोस्

हामीलाई आफ्नो धारणा बताउनुहोस्।

जानकारी पढ्दै

स्मार्टफोन तथा ट्याबलेटहरू
AndroidiPad/iPhone का लागि Google Play किताब एप को इन्स्टल गर्नुहोस्। यो तपाईंको खातासॅंग स्वतः सिंक हुन्छ र तपाईं अनलाइन वा अफलाइन जहाँ भए पनि अध्ययन गर्न दिन्छ।
ल्यापटप तथा कम्प्युटरहरू
तपाईं Google Play मा खरिद गरिएको अडियोबुक आफ्नो कम्प्युटरको वेब ब्राउजर प्रयोग गरेर सुन्न सक्नुहुन्छ।
eReaders र अन्य उपकरणहरू
Kobo eReaders जस्ता e-ink डिभाइसहरूमा फाइल पढ्न तपाईंले फाइल डाउनलोड गरेर उक्त फाइल आफ्नो डिभाइसमा ट्रान्स्फर गर्नु पर्ने हुन्छ। ती फाइलहरू पढ्न मिल्ने इबुक रिडरहरूमा ती फाइलहरू ट्रान्स्फर गर्नेसम्बन्धी विस्तृत निर्देशनहरू प्राप्त गर्न मद्दत केन्द्र मा जानुहोस्।